ಶ್ರೀ ದ. ರಾ. ಬೇಂದ್ರೆ ಮತ್ತು ಶ್ರೀ ಎಮ್. ಗೋಪಾಲಕೃಷ್ಣ ಅಡಿಗ- ಇವರಿಬ್ಬರೂ ಕನ್ನಡ ಕಾವ್ಯ ಜಗತ್ತಿನ ಸಾಟಿಯಿಲ್ಲದ ರತ್ನಗಳು.
ಬೇಂದ್ರೆಯವರ "ಭೃಂಗದ ಬೆನ್ನೇರಿ ಬಂತು" ಮತ್ತು ಅಡಿಗರ "ನಿನಗೆ ನೀನೆ!" ಕವನಗಳಿಗೆ ಸಂಗೀತ ಸಂಯೋಜಿಸಿ ಹಾಡುವ ಪ್ರಯತ್ನ ಮಾಡಿದ್ದೇವೆ. ಇಬ್ಬರ ವಿಭಿನ್ನ ಭಾಷಾಪ್ರಯೋಗ ಮತ್ತು ನುಡಿಗಟ್ಟುಗಳಿಗೆ ಸಂವಾದಿಯಾಗಿ ಸಂಗೀತ ಹೇಗೆ ಕೆಲಸ ಮಾಡಬೇಕು ಎನ್ನುವುದನ್ನು ಅರಿತುಕೊಳ್ಳುವುದರ ಪ್ರಯತ್ನ ಇದು.
ಕೇಳಿ.
ಬೇಂದ್ರೆಯವರ "ಭೃಂಗದ ಬೆನ್ನೇರಿ ಬಂತು" ಮತ್ತು ಅಡಿಗರ "ನಿನಗೆ ನೀನೆ!" ಕವನಗಳಿಗೆ ಸಂಗೀತ ಸಂಯೋಜಿಸಿ ಹಾಡುವ ಪ್ರಯತ್ನ ಮಾಡಿದ್ದೇವೆ. ಇಬ್ಬರ ವಿಭಿನ್ನ ಭಾಷಾಪ್ರಯೋಗ ಮತ್ತು ನುಡಿಗಟ್ಟುಗಳಿಗೆ ಸಂವಾದಿಯಾಗಿ ಸಂಗೀತ ಹೇಗೆ ಕೆಲಸ ಮಾಡಬೇಕು ಎನ್ನುವುದನ್ನು ಅರಿತುಕೊಳ್ಳುವುದರ ಪ್ರಯತ್ನ ಇದು.
ಕೇಳಿ.
ಭೃಂಗದ ಬೆನ್ನೇರಿಬಂತು
ನಿನಗೆ ನೀನೇ!
tumba chennagide nimma prayatna heege munduvariyali
ReplyDeletethumba channagideyappa nijavaglu.....nanu nalina vani ella ottige kelidevu..nimma ellara prayathnake shubavagali....naavu nimmodige ideve..
ReplyDelete