ನನಗೆ ಗಾಳಿಯಾಗುವ ಬಯಕೆ!
ಅದೂ ಕ್ಷಣಮಾತ್ರವಾದರೂ ನಿನ್ನೊಡಗೂಡಿ,
ಯಾರ ಗಮನಕ್ಕೂ ಬಾರದೆಯೆ
ಆದರೆ ಎಲ್ಲರಿಗೂ ಬೇಕಾಗಿ!
೨
ನೀನು ಒಳ್ಳೆಯವನಾಗಬೇಕೆಂದಿಲ್ಲ,
ಮಂಡಿಯೂರಿ ಕ್ಷಮೆಯಾಚಿಸಬೇಕಿಲ್ಲ, ಗುಡ್ಡ ಬೆಟ್ಟಗಳ ಬರಿಗಾಲಲ್ಲಿ ನಡೆಯಬೇಕಿಲ್ಲ ಪ್ರಾಯಶ್ಚಿತ್ತಕ್ಕೆ,
ನೀನು ಮಾಡಬೇಕಾದದ್ದಿಷ್ಟೆ ನಿನ್ನ ಒಳಗಿನ ಮನಸ ಮಾತಿಗೆ ಕಿವಿಕೊಡು,
ನಿನ್ನವರ ಪ್ರಿತಿಸುವುದ ಕಲಿ. ಸಾಕು.
No comments:
Post a Comment